ಸಾಗರೋತ್ತರ ಕನ್ನಡಿಗರ ಬಗ್ಗೆ
ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ. ಇತ್ತೀಚಿಗೆ ಜಾಲತಾಣಗಳಲ್ಲಿ ...
March 3, 2021
ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ. ಇತ್ತೀಚಿಗೆ ಜಾಲತಾಣಗಳಲ್ಲಿ ...
The farmer protect has taken a different route after 26th January Violence seen in New Delhi. What came out was constant interference from vested interest groups interfering in the matters ...
ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ...
The farmer protect has taken a different route after 26th January Violence seen in New Delhi. ...
ಸ್ನೇಹಿತರೇ, ನಮಸ್ಕಾರ. ಈ ವಾರಾಂತ್ಯ ಅಂದರೆ ಭಾನುವಾರ ದಿನಾಂಕ ೧೭ ನೇ ಜನವರಿಯಂದು ಒಂದು ವಿಶೇಷ ಯಕ್ಷಗಾನ ...
ಭಾನುವಾರ ಭಾಗೀರಥಿ ಗುರುಮಾ ಅವರ ಸರಳ ಸುಂದರ ಯೋಗ ಮಾಡಿದ ನೋವು ಇನ್ನೂ ಇದೆಯಲ್ವಾ ಎಂದು ಸೋಮವಾರ ಹಾಸಿಗೆಯಿಂದ ...
I had an opportunity to host a discussion through Overseas Friends of BJP – United Kingdon for ...
The Coordination Wing of the Indian High Commission in United Kingdom today sent out a very ...
Being a Farmer in India is an emotional matter The history of Agriculture in India dates back ...
ಈ ವರ್ಷ ಕನ್ನಡ ಕಾಯಕ ವರ್ಷ ಎಂದು ಈಗಾಗಲೇ ಕನ್ನಡ ಪ್ರಾಧಿಕಾರ ಘೋಷಿಸಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ...
ಜಗತ್ತೇ ಕರೋನ ಮಹಾಮಾರಿಯಿಂದ ಬಳಲಿ ಸುಸ್ತಾಗಿರುವಾಗ ಯುಕೆ ಹವ್ಯಕರನ್ನು ಹುರಿದುಂಬಿಸಲು ಆಯೋಜನ ಸಮಿತಿ ಈ ಬಾರಿ ಐದನೇ ...
ಮೊನ್ನೆ ಶನಿವಾರ ದಿನಾಂಕ ೨೮ ನವೆಂಬರ್ ನಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ...
ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ. ಇತ್ತೀಚಿಗೆ ಜಾಲತಾಣಗಳಲ್ಲಿ ಪ್ರಚಲಿತವಿರುವ ಸಾಗರೋತ್ತರ ಕನ್ನಡಿಗರು ಎಂಬ ಗುಂಪು ತಾವು ೫೫ ದೇಶದ ಸಾಗರೋತ್ತರ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಜೂಮ್ ಕಾರ್ಯಕ್ರಮದ ಮೂಲಕ ಗಣ್ಯ ವ್ಯಕ್ತಿಗಳನ್ನು, ರಾಜಕಾರಿಣಿಗಳನ್ನು, ಸ್ವಾಮೀಜಿಗಳನ್ನು ವೇದಿಕೆಗೆ ತಂದು ಗೌರವಿಸಿತ್ತಿರುವುದು ಒಳ್ಳೆಯ ವಿಷಯವಾದರೂ, ೨೫ ಜೂಮ್ ಕಾರ್ಯಕ್ರಮ ಮಾಡಿ ನಾವು ೨೫ ನೇ ಬೆಳ್ಳಿ ಹಬ್ಬ ಆಚರಿಸುತ್ತಿದ್ದೇವೆ ಎಂದು...
The farmer protect has taken a different route after 26th January Violence seen in New Delhi. What came out was constant interference from vested interest groups interfering in the matters related to India. For example, a labour MP from UK tweeted a wrong map of India with her support to farmers as below: As soon...
ಸ್ನೇಹಿತರೇ, ನಮಸ್ಕಾರ. ಈ ವಾರಾಂತ್ಯ ಅಂದರೆ ಭಾನುವಾರ ದಿನಾಂಕ ೧೭ ನೇ ಜನವರಿಯಂದು ಒಂದು ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುನೈಟೆಡ್ ಕಿಂಗ್ಡಮ್ (ಆಯಾಮ) ಹಮ್ಮಿಕೊಂಡಿದೆ. ನಮ್ಮ ಕರಾವಳಿಯ ಹೆಮ್ಮೆಯ ಯಕ್ಷಗಾನ ಜಾಲತಾಣದ ಮೂಲಕ ಯುಕೆಯ ಮನೆ ಮನೆಗಳಲ್ಲಿ ತಲುಪುತ್ತಿರುವುದು ಒಂದು ವಿಶೇಷವಾದ ಸಂತೋಷವೇ! ಪ್ರತಿ ವರ್ಷ ಬಣ್ಣ ವೇಷ ಧರಿಸಿ ನಮ್ಮ ಯುಕೆ ಕನ್ನಡಿಗ, ಲೇಖಕ ಹಾಗೂ ವಿಮಾನ ತಾಂತ್ರಿಕ ತಜ್ಞ ಯೋಗಿಂದ್ರ ಮರವಂತೆ ಯಕ್ಷಗಾನದ ಪ್ರಚಾರ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ....
ಭಾನುವಾರ ಭಾಗೀರಥಿ ಗುರುಮಾ ಅವರ ಸರಳ ಸುಂದರ ಯೋಗ ಮಾಡಿದ ನೋವು ಇನ್ನೂ ಇದೆಯಲ್ವಾ ಎಂದು ಸೋಮವಾರ ಹಾಸಿಗೆಯಿಂದ ಎದ್ದಾಗ ಸ್ವಲ್ಪ ಆಶ್ಚರ್ಯ ಎನ್ನಿಸಿತು. ಸೋಮವಾರ ಬೆಳಿಗ್ಗೆ ಎದ್ದಾಗ ಯಾಕೋ ತಲೆ ಎಲ್ಲ ಗಿರ್ ಗಿರ್ ಎನ್ನುತಿದೆ, ಸುಸ್ತಾಗುತ್ತಿದೆ ಎಂದು ಅನುಭವಾಗತೊಡಗಿತು. ಹಾಗೋ ಹೀಗೋ ದಿನ ಕಳೆದೆ. ಮಂಗಳವಾರ ಬೆಳಿಗ್ಗೆ ಭಾರತದಿಂದ ಅಪರೂಪದ ಕರೆ… ಗಣಪತಿ ಭಟ್ಟರೇ ಸುವರ್ಣ ಟಿವಿ ಯಲ್ಲಿ ಕೋವಿಡ್ ಬಗ್ಗೆ ಒಂದು ಚರ್ಚೆ ಇದೆ ಬರ್ತೀರಾ ಎಂದು. ಹೂ ಎಂದು ಒಪ್ಪಿಕೊಂಡೆ. ಯುನೈಟೆಡ್...
I had an opportunity to host a discussion through Overseas Friends of BJP – United Kingdon for the first time under the title called Varathalaap. Many of you are aware that India’s first Education Policy was passed and implemented in 1986. After thirty-four years, the National Education Policy (NEP) for India has been updated, revised...