ಕನ್ನಡ ನಾಡಿನ ಜೀವನಾಡಿ ಕಾವೇರಿ … ಓಹೋ ಜೀವನದಿ… ಈ ಕಾವೇರಿ..ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಅರ್.ಏನ್. ಜಯಗೋಪಾಲ್ ಅವರ ಸಾಹಿತ್ಯ ಹಾಗೂ ದಿವಂಗತ ಎಸ.ಪಿ. ಬಾಲಸುಭ್ರಮಣ್ಯಮ್ ಅವರ ಈ ಗೀತೆಯ ಮೂಲಕ ಯುಕೆ ಕನ್ನಡತಿಯಾದ ಗಾಯಕಿ ಡಾ. ಶ್ವೇತಾ ಹಿರೇಮಠ್ ಅವರು ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ೨೦೨೧ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಸಭಿಕರನ್ನು ಕಾವೇರಿಯನ್ನು ಮನಸ್ಪೂರಕವಾಗಿ ಸ್ಮರಿಸುವನಂತೆ ಮಾಡಿದರು. ಈ ಹಾಡಿನ ನಂತರ ಯುಕೆ[…]
Read more